Ad imageAd image

ವೀರಭದ್ರಪ್ಪ ಬಾಳದೆ ಅವರು ಧರ್ಮ ಪತ್ನಿ ಇಂದಿರಾಬಾಯಿ ಮತ್ತು ಮಗಳು ಅಪೂರ್ವ ಮತ ಚಲಾಯಿಸಿದರು”

Bharath Vaibhav
ವೀರಭದ್ರಪ್ಪ ಬಾಳದೆ ಅವರು ಧರ್ಮ ಪತ್ನಿ ಇಂದಿರಾಬಾಯಿ ಮತ್ತು ಮಗಳು ಅಪೂರ್ವ ಮತ ಚಲಾಯಿಸಿದರು”
WhatsApp Group Join Now
Telegram Group Join Now

ಬೆಂಗಳೂರು: -ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ರೈತ ಮೋರ್ಚಾ ಮುಖಂಡ ವೀರಭದ್ರಪ್ಪ ಬಾಳದೆ ಅವರ ಧರ್ಮ ಪತ್ನಿ ಇಂದಿರಾಬಾಯಿ ವಿ. ಬಾಳದೆ ಮಗಳು ಅಪೂರ್ವ ವೀರಭದ್ರಪ್ಪ ಬಾಳದೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಅವರು ಕಲಿತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ತೆರಳಿ ೨೩೯ ಸಂಖ್ಯೆಯುಳ್ಳ ಮತಗಟ್ಟೆಯಲ್ಲಿ ಮತ ಹಕ್ಕು ತಮ್ಮ ಮತ ಚಲಾಯಿಸಿದರು.

ನಂತರ ಮಾತನಾಡಿದ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಶ್ರಮ ಮತ್ತು ಅವರ ಸಾಧನೆಯಿಂದ ಹಕ್ಕನ್ನು ಲಭಿಸಿಕೊಟ್ಟ ಮಹಾನ್ ನಾಯಕ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಡಿಯಲ್ಲಿ ಇಂದು ಪ್ರಜಾಪ್ರಭುತ್ವ ಹಬ್ಬ ಎಂದರೆ ತಪ್ಪಾಗಲಾರದು ಎಂದು ವೀರಭದ್ರಪ್ಪ ಬಾಳದೆ ತೆಂಗಳಿಯಲ್ಲಿ ಮತ ಚಲಾಯಿಸಿ ಸಂದೇಶ ಸಾರುವದರ ಜೊತೆಗೆ ಭಾರತ ವೈಭವ ಕನ್ನಡ ದಿನಪತ್ರಿಕೆಯ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಬೆಂಗಳೂರು ಅವರ ಜೊತೆಗೆ ಮಾತನಾಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

 

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!