Ad imageAd image

ಫೆಬ್ರುವರಿ ತಿಂಗಳಿನಲ್ಲಿ ನಡೆಯುವ ಹಣಬರ ಸಮಾಜದ ಸಮಾವೇಶ ಕುರಿತು ಗ್ರಾಮಗಳಿಗೆ ಭೇಟಿ.

Bharath Vaibhav
ಫೆಬ್ರುವರಿ ತಿಂಗಳಿನಲ್ಲಿ ನಡೆಯುವ ಹಣಬರ ಸಮಾಜದ ಸಮಾವೇಶ ಕುರಿತು ಗ್ರಾಮಗಳಿಗೆ ಭೇಟಿ.
WhatsApp Group Join Now
Telegram Group Join Now

ಯಮಕನಮರಡಿ : ಫೆಬ್ರುವರಿ ತಿಂಗಳಿನಲ್ಲಿ ನಡೆಯುವ ಹಣಬರ ಸಮಾಜದ ಸಮಾವೇಶ ಕುರಿತು ಗ್ರಾಮಗಳಿಗೆ ಭೇಟಿ.

ನಿನ್ನೆ ದಿನಾಂಕ 6/ 25ರಂದು ದಿನಾಂಕ ಚಿಕ್ಕೋಡಿಯಿಂದ ನಮ್ಮ ಹನುಬರ ಸಮಾಜದ ಮುಖಂಡರುಗಳು ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಬೃಹತ್ ಹಣಬರ ಯಾದವ್ ಸಮಾಜದ ಸಮಾವೇಶದ ಕುರಿತು ಜನಜಾಗೃತಿ ಅಭಿಯಾನವನ್ನು ಸಮಾಜದ ಹುಕ್ಕೇರಿ ತಾಲೂಕಿಲ್ಲಿ ಇರುವ ಯಮಕನಮರಡಿ ಕ್ಷೇತ್ರದಲ್ಲಿ ಬರುವ ಕೆಲವು ಗ್ರಾಮಗಳಿಗೆ ಜನರಲ್ಲಿ ಸಮಾವೇಶದ ಬಗ್ಗೆ ಕುರಿತು ಭೇಟಿ ನೀಡಿ ಕೆಲವು ವಿಷಯ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಶೀತಲ್ ಮುಂಡೆ, ಶೇಖರ್ ಮುಂಡೆ, ರಮೇಶ್ ಚೌಡನವರ, ಸದಾಶಿವ ನಾಯಿಕ , ಅಪ್ಪಸಾಬ ಪೂಜಾರಿ, ಬಿ ಆರ್ ವಾಡ್ಕರ್, ಸಚಿನ್, ಹಾಗೂ ಸಮಾಜದ ಎಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಈ ಕಾರ್ಯ ನಡೆಯಿತು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!