Ad imageAd image

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಮುಧೋಳ್ ಹೂಬಳಿ ಅದ್ಯಕ್ಷರಾಗಿ ಸಾಬಪ್ಪ ನೇಮಕ.

Bharath Vaibhav
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಮುಧೋಳ್ ಹೂಬಳಿ ಅದ್ಯಕ್ಷರಾಗಿ ಸಾಬಪ್ಪ ನೇಮಕ.
WhatsApp Group Join Now
Telegram Group Join Now

ಸೇಡಂ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಸೇಡಂ ತಾಲೂಕ ಅಧ್ಯಕ್ಷರಾದ ಅನಿಲ್ ಕುಮಾರ್ ಹೋಟೆಲ್ ಇವರ ನೇತೃತ್ವದಲ್ಲಿ. ತಾಲೂಕಿನ ಮುಧೋಳ್ ಹೂಬಳಿ ಅದ್ಯಕ್ಷರಾಗಿ ಸಾಬಪ್ಪ ಅಬ್ಬಗಳ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಕಾಶಪ್ಪ ಮೇದಕ್, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಮಾಲ, ಸಹಾಯಕ ಕಾರ್ಯದರ್ಶಿಯಾಗಿ ಸಂಜು ಮಾಲ, ಖಜನ್ಸಿಯಾಗಿ ಶಿವಕುಮಾರ್, ನವೀನ್, ಇವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತರ ಸೇನೆ ಸೇಡಂ ತಾಲೂಕಿನ ಸರ್ವಸದಸ್ಯರು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!