Ad imageAd image

ಸಚಿವರಾದ ಸತೀಶ್ ಜಾರಕಿಹೊಳಿಯವರ 64ನೇ ಹುಟ್ಟು ಹಬ್ಬದ ಅಂಗವಾಗಿ ಶುಭಾಶಯ

Bharath Vaibhav
ಸಚಿವರಾದ ಸತೀಶ್ ಜಾರಕಿಹೊಳಿಯವರ 64ನೇ ಹುಟ್ಟು ಹಬ್ಬದ ಅಂಗವಾಗಿ ಶುಭಾಶಯ
WhatsApp Group Join Now
Telegram Group Join Now

ಬೆಳಗಾವಿ: ಬುದ್ಧ ಬಸವ ಅಂಬೇಡ್ಕರ್ ಅವರ ಹರಿಕಾರರು ಸಮಾಜ ಸುಧಾರಕರ ಶಿಕ್ಷಣ ಪ್ರೇಮಿ ಕಲ್ಯಾಣ ಕರ್ನಾಟಕ ಕನಸುಗಾರ ಕನ್ನಡ ನಾಡಿನ ಹೆಮ್ಮೆಯ ಸಾಹುಕಾರ ದೀನದಲಿತರ ಬಂಧು ರೈತರ ಬಂದು ಬಡವರ ಬಂಧು ನಾಡಿನ ಅಭಿವೃದ್ಧಿ ಹರಿಕಾರ ಕರುನಾಡಿನ ಚಾಣಕ್ಯ ಮಾಣಿಕ್ಯ ಕನ್ನಡ ನಾಡಿನ ಆಧುನಿಕ ಭಗೀರಥ ಕೋಟ್ಯಾಂತರ ಜನರ ಬಾಳಿನ ನಂದಾದೀಪ ಹಸಿರು ಕ್ರಾಂತಿಕಾರ ಜನ ಮೆಚ್ಚಿದ ಜನನಾಯಕ ಕರ್ನಾಟಕ ಮಾಸ್ಟರ್ ಮೈಂಡ್ ಸರಳ ಸಜ್ಜನಿಕೆಯ ಸಾಹುಕಾರ ಜನರ ಪ್ರೀತಿಯ ಪ್ರತಿಬಿಂಬ ಕರ್ನಾಟಕ ರತ್ನ ಕರುನಾಡಿನ ರಾಜಕುಮಾರ್ ನಡೆದಾಡುವ ದೇವರ ರಾಜ್ಯ ಹಾಗೂ ರಾಷ್ಟ್ರ ಕಂಡ ಶ್ರೇಷ್ಠ ಧೀಮಂತ ನಾಯಕರು ನಾಡಿನ ದೊರೆ ಒಡೆಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಡಾ. ಸತೀಶ್ ಅಣ್ಣಾ ಜಾರಕಿಹೊಳಿ ಅವರಿಗೆ ಮುಂಚಿತವಾಗಿ 64ನೇಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ವರದಿ:  ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!