Ad imageAd image

ಏಕಲ್ ಅಭಿಯಾನ ಮುಧೋಳ ಸಂಚ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

Bharath Vaibhav
ಏಕಲ್ ಅಭಿಯಾನ ಮುಧೋಳ ಸಂಚ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಚಿಟಕನಪಲ್ಲಿ ಗ್ರಾಮದಲ್ಲಿ ಏಕಲ್ ಅಭಿಯಾನ ಮುಧೋಳ ಸಂಚ್ ಕಾರ್ಯದರ್ಶಿಯಾದ ತಮಪ್ಪ ಭಾಗಳಿ ಅವರು ವಿದ್ಯಾಲಯ ವೀಕ್ಷಣೆ ಮಾಡಿ ಇಂದಿನ ಮಕ್ಕಳೇ ಮುಂದಿನ ನಾಗರಿಕರು ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಅದರಿಂದ ನೀವೆಲ್ಲರೂ ಸಂಸ್ಕಾರ ಬದ್ಧವಾಗಿ ಬೆಳೆಯಬೇಕು ಎಂದು ಮಾತನಾಡಿದರು.

ಇದೆ ವೇಳೆ ಗ್ರಾಮ ಸಮಿತಿ ಸಮ್ಮುಖದಲ್ಲಿ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!