Ad imageAd image

ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನದ ನಿಮಿತ್ತ ದಿನಸಿ ಕಿಟ್ ವಿತರಣೆ

Bharath Vaibhav
ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನದ ನಿಮಿತ್ತ ದಿನಸಿ ಕಿಟ್ ವಿತರಣೆ
WhatsApp Group Join Now
Telegram Group Join Now

ಚೇಳೂರು :ತಾಲ್ಲೂಕಿನ ಇಂದು ಡಾll ವೀರೇಂದ್ರ ಹೆಗಡೆಯವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಚೇಳೂರಿನ ವೃದ್ಧಶಮದಲ್ಲಿ ಹಣ್ಣು -ಹಂಪಲು ಹಾಗೂ ದಿನಸಿ ಕಿಟ್ ಹಾಗೂ ಅಕ್ಕಿಮೂಟೆಯನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಹೊರ -ವಲಯದ ಧರ್ಮಸ್ಥಳ ಗ್ರಾಮಭಿರುದ್ಧಿ ಯ ಯೋಜನಾಧಿಕಾರಿಗಳಾದ ಪ್ರವೀಣ್, ಚೇಳೂರು ತಾಲ್ಲೂಕಿನ ಮೇಲ್ವಿಚಾರಕರಾದ ರಾಧಿಕಾ ಹಾಗೂ ಸೇವಾಪ್ರತಿನಿಧಿಗಳು ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!