ಚೆನ್ನೆöÊ: ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಪ್ರಭಾವಿ ಬೌಲಿಂಗ್ ದಾಳಿ ಹಾಗೂ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಅಪಘಾನಿಸ್ತಾನ್ ವಿರುದ್ಧದ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯವನ್ನು ಸಹ ಸುಲಭವಾಗಿ ಗೆದ್ದು ಸರಣಿಯನ್ನು ೩-೦ ರಿಂದ ಗೆದ್ದುಕೊಂಡಿದೆ.
ಇಲ್ಲಿನ ಎಂ.ಎ. ಚಿದಂಬರA ಕ್ರೀಡಾಂಗಣದಲ್ಲಿ ಇಂದು ನಡೆದ ಸರಣಿಯ ಕಡೆಯ ಪಂದ್ಯದಲ್ಲಿ ಹಳೆಯ ಹುಲಿ ರೋಹಿತ್ ಶರ್ಮಾ ಕೂಡ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಶಕ್ತಿ ಇದೆ ಎನ್ನುವುದನ್ನು ತೋರಿಸಿದರು.
ಸ್ಕೋರ್ ವಿವರ
ಅಪಘಾನಿಸ್ತಾನ್ ೪೪.೨ ಓವರುಗಳಲ್ಲಿ ೨೧೮
ಎಚ್ ಶಾಹಿದಿ ೧೦೨ (೧೩೨ ಎಸೆತ, ೧೩ ಬೌಂಡರಿ, ೧ ಸಿಕ್ಸರ್)
ಎ. ಓಮರಜಾಯ್ ೫೦ (೫೬ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಪ್ರಸಿದ್ಧ ಕೃಷ್ಣ ೮.೨-೨-೨೩-೫.
ಭಾರತ ೨೮.೪ ಓವರುಗಳಲ್ಲಿ ೧ ವಿಕೆಟ್ಗೆ ೨೨೪
ಯಶಸ್ವಿ ಜೈಸ್ವಾಲ್ ೧೧೦ (೮೬ ಎಸೆತ, ೧೪ ಬೌಂಡರಿ, ೩ ಸಿಕ್ಸರ್)
ರೋಹಿತ್ ಶರ್ಮಾ ೭೯ (೬೯ ಎಸೆತ, ೯ ಬೌಂಡರಿ, ೩ ಸಿಕ್ಸರ್)
ಶ್ರೇಯಸ್ ಅಯ್ಯರ್ ಅಜೇಯ ೨೦ (೧೯ ಎಸೆತ, ೨ ಸಿಕ್ಸರ್)


