ಚನ್ನಮ್ಮನ ಕಿತ್ತೂರು : ಕಿತ್ತೂರಿನ ಹೆಸರಾಂತ ಸ್ಪಂದನ ಆಸ್ಪತ್ರೆಯಲ್ಲಿ ಡಾ ಸುಮಿತ್ ದೇಶಪಾಂಡೆ ಎಂ ಬಿಬಿಎಸ್ ಎಂ ಸ್ ಎಂ ಸಿ ಎಚ್ ನರ ರೋಗ ಬೆನ್ನು ಹುರಿ, ಮತ್ತು ಮೆದುಳು ತಜ್ಞರು ಇವರು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಘಂಟೆ ವರೆಗೆ ಕಿತ್ತೂರಿನ ಸ್ಪಂದನ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9632754741, 8830562130

