ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದ ಹತ್ತಿರವಿರುವ ವೀರಯೋಧ ಹುತಾತ್ಮ ಅಂಗಡಿ ಮಂಜುನಾಥ ನಾಯಕ ಸಾದಾಪುರ ಇವರು ದಿನಾಂಕ 07-08-2008
ರಂದು ಹುತಾತ್ಮರಾಗಿದ್ದಾರೆ. ಇವರ ಹುತಾತ್ಮರಾದ ದಿನದ ಸವಿ ನೆನಪಿಗಾಗಿ ಗೌರವ ಸಲ್ಲಿಸಲಾಯಿತು.
ವೀರ ಯೋಧ ಮಂಜುನಾಥ ಇವರು ಮಣಿಪುರ ರಾಜ್ಯದ ಇಂಫಾಲದ
ಗುಡ್ಡಗಾಡು ಪ್ರದೇಶದಲ್ಲಿ 7/8/2008 ರಂದು
ಉಗ್ರವಾದಿಗಳ ವಿರುದ್ಧ ಹೋರಾಡಿ
ಹುತಾತ್ಮರಾಗಿದ್ದರು.
ಕಾರಣ ಈ ದಿನದಂದು ಬೆಂಗಳೂರಿನ
ಗ್ರೂಪ್ ಸೆಂಟರ್ ರವರು ಬಂದು ಹುತಾತ್ಮ ದಿನವನ್ನು
ಮಾನ್ವಿಯಲ್ಲಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಯೋಧರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಕೇಂದ್ರೀಯ ಶಪಥ ಪಡೆದರ
ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ
ಮಾನ್ವಿ ಹಾಗೂ ಸಿರವಾರ ಉಪನ್ಯಾಸಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು



