
ರಾಯಬಾಗ ಪಟ್ಟಣ ಹಾಗೂ ರಾಯಬಾಗ ಗ್ರಾಮಿಣಗಳಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಟಿ ಸಿ ಗಳು ಸೂಟ್ಟರೆ ಶೀಘ್ರದಲ್ಲೇ ರೈತರಿಗೆ ಟಿ ಸಿ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಪ್ಪಾಸಾಬ ಕುಲಗುಡೆ ಕೆಎಬಿ ಅಧಿಕಾರಿಗಳಾದ ನಾಯಿಕ ಸರ್ ಕೆಪಿಸಿಸಿ ಸದಸ್ಯರಾದ ದೀಲಿಪ ಜಮಾದಾರ ಜ್ಯೋತಿ ಕೆಂಪಟ್ಟಿ ಮುಖಂಡರಾದ ಶ್ರವಣಕುಮಾರ ಕಾಂಬಳೆ ತಮ್ಮನಿ ನಾಯಿಕವಾಡಿ ಮಾದೇವ ನಾಯಕ್ ಫಾರೂಕ್ ಮೋಮಿನ ಸಿದ್ದಣ್ಣ ದಾಮೋಜಿ ಅರ್ಜುನ ಬಂಡಗಾರ ಮಾರುತಿ ನಾಯಿಕ ಲಗಮಣ್ಣಾ ನಾಗರಾಳೆ ಕಿರಣ ಕಾಂಬಳೆ ಲೋಕೇಶ್ ಕಾಂಬಳೆ ದಿಲೀಪ ಪಾಯನ್ನವರ ಆನಂದ ಚೌಗಲಾ ಪ್ರತಿಭಾ ಕಾಂಬಳೆ ಪ್ರಶಾಂತ ಕಾಂಬಳೆ ಹಾಗೂ ಅಧಿಕಾರಿಗಳು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ

