Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ಲೇ ಆಪ್ ಎಂಟ್ರಿಗಾಗಿ ಗೆಲ್ಲಲೇಬೇಕಿದೆ ಆರ್‌ಆರ್

ಆರ್‌ಆರ್- ಎಲ್‌ಎಸ್‌ಜಿ ಪಂದ್ಯ ಇಂದು

Advertisement

ಜೈಪುರ: ರಾಜಸ್ತಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಇಂದಿಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೪ ನೇ ಪಂದ್ಯದಲ್ಲಿ ಎದುರಾಗಲಿದ್ದು, ಆರ್‌ಆರ್‌ಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.
ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ರಾಜಸ್ತಾನ್ ರಾಯಲ್ಸ್ ತಂಡವು ೧೨ ಪಂದ್ಯಗಳಿAದ ೧೨ ಅಂಕಗಳಿಸಿ ೫ ನೇ ಸ್ಥಾನದಲಿದ್ದು, ಕಡೆಯ ಪ್ಲೇ ಆಪ್‌ಗೆ ಎಂಟ್ರಿ ಪಡೆಯಲು ಈ ಪಂದ್ಯವನ್ನು ಆರ್‌ಆರ್ ಗೆಲ್ಲಬೇಕಿದೆ. ಇನ್ನೊಂದೆಡೆ ಎಲ್‌ಎಸ್‌ಜಿ  ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿರುವುದರಿಂದ ಆ ತಂಡಕ್ಕೆ ಈ ಪಂದ್ಯದಿAದ ಆಗಬೇಕಾದದ್ದು ಏನೂ ಇಲ್ಲ. ಆದರೆ ಜಯಕ್ಕಾಗಿ ಆಡಬೇಕಿದೆಯಷ್ಟೇ.
 ರಾಜಸ್ತಾನ್ ರಾಯಲ್ಸ್ ಈ ಪಂದ್ಯ ಹಾಗೂ ತನ್ನ ಮುಂದಿನ ಕಡೆಯ ಪಂದ್ಯವನ್ನು ಗೆದ್ದರೆ ಸುಲಭವಾಗಿ ಪ್ಲೇ ಆಪ್‌ಗೆ ಎಂಟ್ರಿ ಪಡೆಯಲಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೈಶ್-ಎ-ಮೊಹಮ್ಮದ್' ಜೊತೆ ನಿಕಟ ಸಂಪರ್ಕ ಆರೋಪ : ಎಂಟು ಜನ ಅರೆಸ್ಟ್ ಫೈರಿಂಗ್ ತರಬೇತಿ ವೇಳೆ ಹಾವೇರಿ ಮೂಲದ ಯೋಧ ದುರ್ಮರಣ 2000 - 2001 ಸಾಲಿನ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಫೀಪಾ ವಿಶ್ವಕಪ್ ಫುಟ್‌ಬಾಲ್: ಕೊನೆಯ ೧೬ ತಂಡಗಳ ಪಟ್ಟಿ ಸಿದ್ದಬಡವರ ಗುಡಿಸಲುಗಳಿಗೆ ಕೈ ಹಾಕಿದರೆ ಉಗ್ರ ಸ್ವರೂಪ ಪ್ರತಿಭಟನೆ ಖಚಿತ!ಸುರೇಶ ಗೊಬ್ಬರಕಲ್ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ  ಶ್ರೀಶೈಲ ರತ್ನಾಕರ ಆಗ್ರಹಶಾಸಕ ಎಸ್.ಟಿ. ಸೋಮಶೇಖರ್ ರವರಿಗೆ ನಾವೆಲ್ಲ ಬಲಗೈ ಬಂಟರಂತೆ ಇದ್ದೇವೆ : ಟ್ರಾವೆಲ್ಸ್ ಮಂಜುನಾಥ್ಅಮಿತ್ ಶಾಗೆ ಉಪಪ್ರಧಾನಿ ಪಟ್ಟ : ಕೇಂದ್ರದಲ್ಲಿ ಸಂಪುಟ ಪುನಾರಚನೆ ಕಸರತ್ತು ಸನ್ನಡತೆಯ ಆಧಾರದ ಮೇಲೆ 24 ಕೈದಿಗಳಿಗೆ ಬಿಡುಗಡೆ ಭಾಗ್ಯ ಕೆ ಎಂ ಎಫ್  ದೇಶದಲ್ಲಿಯೇ ಅತ್ಯಂತ ಜನನುರಾಗಿ ಹಾಲಿನ ಉತ್ಪನ್ನಗಳು: ಶಾಸಕ ಬಾಬಾಸಾಹೇಬ