Ad imageAd image

ಹೈವೇ ಮೇಲೆ ಅಪಘಾತ:  ಅಶ್ರಯ ನಗರದಲ್ಲಿರುವ ಯುವಕನ ಸಾವು

Bharath Vaibhav
ಹೈವೇ ಮೇಲೆ ಅಪಘಾತ:  ಅಶ್ರಯ ನಗರದಲ್ಲಿರುವ ಯುವಕನ ಸಾವು
WhatsApp Group Join Now
Telegram Group Join Now

ನಿಪ್ಪಾಣಿ : ನಿಪ್ಪಾಣಿಯ ಆಶ್ರಯ ನಗರದ 46 ವರ್ಷದ ರಶೀದ್ ಸಿಕಂದರ್ ಮುಜಾವರ್ ನಿನ್ನೆ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಸಂಗಮ್ ಪ್ಯಾರಡೈಸ್ ಬಳಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಂದೆ, ಸಹೋದರ, ಪತ್ನಿ, ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!