Ad imageAd image

ನವ ದಂಪತಿಗಳಿಗೆ ಶುಭ ಹಾರೈಸಿದ ಡಾ. ಎನ್. ಪ್ರಶಾಂತರಾವ್

Bharath Vaibhav
ನವ ದಂಪತಿಗಳಿಗೆ ಶುಭ ಹಾರೈಸಿದ ಡಾ. ಎನ್. ಪ್ರಶಾಂತರಾವ್
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಆಂಬೊಳಿ ಗ್ರಾಮದ ಶ್ರೀ ಶಂಕರ ಶಾಸ್ತ್ರಿ ಅವರ ಪುತ್ರ ಗಣಪತಿ ಯವರ ವಿವಾಹ ಕಾರ್ಯಕ್ರಮ, ಖಾನಾಪುರದ ಶಯನಾ ಮಂಟಪದಲ್ಲಿ ಜರುಗಿತು. ಈ ಮದುವೆ ಕಾರ್ಯಕ್ರಮದಲ್ಲಿ ಡಾ ಎನ್ ಪ್ರಶಾಂತ ರಾವ್, ಅಂಕಶಾಸ್ತ್ರ, ಲಾಲ ಕಿತಾಬ ಮತ್ತು ವಾಸ್ತು ಕೋಚ್ ಬೆಳಗಾವಿ ಇವರು ಭಾಗವಹಿಸಿ ನವ ವಧು – ವರರಿಗೆ ಶುಭ ಕೋರಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!