Ad imageAd image

ಭೀಕರ ಬರಗಾಲದಲ್ಲೆ ಬೆಂಕಿ ಬಿತ್ತು ಮೇವಿನ ಬಣವಿಗೆ‌.

Bharath Vaibhav
ಭೀಕರ ಬರಗಾಲದಲ್ಲೆ ಬೆಂಕಿ ಬಿತ್ತು ಮೇವಿನ ಬಣವಿಗೆ‌.
WhatsApp Group Join Now
Telegram Group Join Now

ಬೆಳಗಾವಿ: ಗಾಂಧಿನಗರದ ಲಕ್ಷ್ಮೀ ಗಲ್ಲಿಯಲ್ಲಿ ನಡೆದ ಘಟನೆ.
ಪ್ರಕಾಶ ಸಂಪಗಾಂವಿ ಎನ್ನುವ ರೈತನಿಗೆ ಸೇರಿದ ಮೇವಿನ ಬಣವಿ.
ಬರಗಾಲ ಹಿನ್ನಲೆ ಮೇವು ಖರೀದಿ ಮಾಡಿದ್ದ ರೈತ.
ಬೇರೆ ರೈತನ ಹತ್ತಿರ 70 ಸಾವಿರ ಹಣ ಕೊಟ್ಟು ಮೇವು ಖರೀದಿ ಮಾಡಿದ್ದ ರೈತ.
ಮೇವಿನ ಬಣವಿಗೆ ಏಕಾಏಕಿ ಹೊತ್ತಿಕೊಂಡ ಬೆಂಕಿ.
ಮೇವಿನ ಬಣವಿ ಕಳೆದುಕೊಂಡ ರೈತ ಕಂಗಾಲು.
ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.
ಮಾಳಮಾರುತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!