ದುಬೈ: ಇಂದಿನಿಂದ ದುಬೈಯಲ್ಲಿ ಶುರುವಾಗಿರುವ ಮಹಿಳಾ ಏಸಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರಶಸ್ತಿ ಪಡೆಯದಿದ್ದರೇ ಅದು ನಿರಾಸೆಯನ್ನು ತರುತ್ತದೆ ಎಂದು ಭಾರತ ಪುರುಷರ್ ತಂಡದ ಮಾಜಿ ಅಟಗಾರ ಓರ್ಕೆರಿ ರಾಮನ್ ಹೇಳಿದ್ದಾರೆ.
ಈ ವರೆಗೆ ನಡೆದಿರುವ 9 ಪಂದ್ಯಾವಳಿಗಳಲ್ಲಿ 7 ಬಾರಿ ಟ್ರೋಫಿ ಗೆದ್ದಿರುವ ಹರ್ ಮನ್ ಪ್ರೀತ ಕೌರ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಸಹಜವಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗಿಂತ ಬಲಿಸ್ಟವಾಗಿದೆ. ಹೀಗಾಗಿ ಈ ಬಾರಿಯೂ ಪ್ರಸಸ್ತಿಯನ್ನು ಒಂದು ವೇಳೆ ಪಡೆಯದೇ ಹೋದ್ರೆ ಅದು ತೀರಾ ನಿರಾಸೆಯನ್ನು ಮೂಡಿಸುತ್ತದೆ ಎಂದು ಹೇಳಿದ್ದಾರೆ.


