Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೋ ಮೊಬೈಲ್… ನೋ ಸೋಸಿಯಲ್ ಮೀಡಿಯಾ

ಮಗಳು ‘ಆರಾಧ್ಯ’ರನ್ನು ಮೊಬೈಲ್‌ನಿಂದ ದೂರ ಇಟ್ಟಿದ್ದಾರಂತೆ ಐಶ್ವರ್ಯ ರೈ 

Advertisement

 

ಮೊಬೈಲ್ ದುನಿಯಾದಲ್ಲಿ ಈಗ ಚಿಕ್ಕ ಚಿಕ್ಕ ಮಕ್ಕಳ ಕೈಗೂ ಮೊಬೈಲ್ ಕೊಡುವ ಗೀಳು ಮಾಮೂಲಿಯಾಗಿದೆ. ಆದರೆ ಖ್ಯಾತ ಬಾಲಿವುಡ್ ನಟಿ ಹಾಗೂ ಅಭಿಷೇಕ್ ಬಚನ್ ಅವರ ಧರ್ಮ ಪತ್ನಿ ಐಶ್ವರ್ಯ ರೈ ಈ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಅವಳನ್ನು ಮೊಬೈಲ್ ಫೋನ್ ಹಾಗೂ ಸೋಸಿಯಲ್ ಮೀಡಿಯಾದಿಂದ ಬಹುದೂರ ಇಟ್ಟಿದ್ದಾರಂತೆ. ಮಕ್ಕಳಿಗೆ ಫೋನ್ ನೀಡಿದರೆ ನಿಜವಾದ ಬಾಲ್ಯತನ ಏನೆಂಬುದು ಮಕ್ಕಳಿಗೆ ತಿಳಿಯುವುದಿಲ್ಲ ಎಂದು ಮನಗಂಡಿರುವ ಐಶ್ವರ್ಯ ಅವರ ನಡೆ ಸಮಾಜಕ್ಕೆ ಮಾದರಿ ಅಲ್ಲವೇ?

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಪಿಎಲ್ ಕಪ್ ಗೆಲ್ಲಲು ಆರ್‌ಸಿಬಿಗೆ ಬೇಕು ೧೫೬ ರನ್ನೋ ಮೊಬೈಲ್… ನೋ ಸೋಸಿಯಲ್ ಮೀಡಿಯಾಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ : ಮೂವರು ಅರೆಸ್ಟ್ ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ : ದೂರು ದಾಖಲು ಸಂಗೊಳ್ಳಿ ರಾಯಣ್ಣನ ರೀತಿಯೇ ಸಿದ್ದರಾಮಯ್ಯರಿಗೂ ಅವರ ಜತೆಯಿದ್ದವರೇ ಚೂರಿ ಹಾಕಿದ್ರು : ಯತ್ನಾಳ್ಡಿ.ಕೆ.ಶಿವಕುಮಾರ್ ಸಿಎಂಯಾಗಿದ್ದಕ್ಕೆ  ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ : ಶಾಸಕ ಯತ್ನಾಳ್ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ : ಮಲ್ಲಿಕಾರ್ಜುನ ಖರ್ಗೆಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಅಥವಾ ಗೋ ಹತ್ಯೆ ಪ್ರಸ್ತಾವನೆ ಮುಂದಿಲ್ಲ : ಕೇಂದ್ರ ಸ್ಪಷ್ಟನೆ ಕಳ್ಳನನ್ನು ನೋಡಿದ ಮಹಿಳೆ ಮೇಲೆ ಫೈರಿಂಗ್ ಮಾಡಿದ ಕಿರಾತಕ : ಗ್ರಾಮಸ್ಥರಿಂದ ಥಳಿತ ಡೆತ್ ನೋಟ್ ಬರೆದಿಟ್ಟು ಉಪತಹಶೀಲ್ದಾರ್ ಆತ್ಮಹತ್ಯೆ