ಚಿಕ್ಕೋಡಿ ನಿಪ್ಪಾಣಿ : ತಾಲೂಕಿನಲ್ಲಿ ಧಾರಾಕಾರ ಮಳೆ ಜನರ ಪರದಾಟ.
ಚಿಕ್ಕೋಡಿ ಹಾಗೂ ನಿಪ್ಪಾಣಿ ಸುತ್ತಮುತ್ತಲು ಮಳೆರಾಯನ ಅಬ್ಬರ ಜನರ ಪರದಾಟ.
ಈ ವರ್ಷದ ಮುಂಗಾರು ಮಳೆಯ ಆರ್ಭಟ ರೈತರಲ್ಲಿ ಮಂದಹಾಸ ವ್ಯಾಪಾರಸ್ಥರಲ್ಲಿ ಪರದಾಟದ ಸ್ಥಿತಿ ನಿರ್ಮಾಣವಾಗಿತ್ತು.
ಬೆಳಗಿನಿಂದ ಬಿಸಿಲಿನ ಕಾವು ಇದ್ದರೂ ಕೂಡ ಸಾಯಂಕಾಲ ಮಾತ್ರ ಮುಂಗಾರು ಮಳೆಯಿಂದ ಕೆಲ ರೈತರು ತಂಪಾಗಿದ್ದಾರೆ ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಸಂಬಂಧಪಟ್ಟ ತಾಲೂಕು ಅಧಿಕಾರಿಗಳು ಅಲ್ಲಲ್ಲಿ ಗೋಡೆಗಳ ಖುಷಿತ ಮೇಲ್ಚಾವಣಿ ಹಾರಿ ಹೋಗುವುದು ಇನ್ನಷ್ಟು ಅವುಗಳ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ
ಇನ್ನು ಮುಂಬರುವ ದಿನಗಳಲ್ಲಿ ಸರ್ಕಾರ ರೈತರಗೆ ಬಹಳಷ್ಟು ಅನುಕೂಲತೆಗಳನ್ನು ರೂಪಿಸ ಬೇಕಾಗಿದೆ.
ವರದಿ : ರಾಜು ಮುಂಡೆ

