Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

೩ ನೇ ಏಕದಿನ ಇಂದು: ಮತ್ತಷ್ಟು ಹೊಸಬರಿಗೆ ಅವಕಾಶ ನಿರೀಕ್ಷೆ

ಅಪಘಾನಿಸ್ತಾನ್ ವಿರುದ್ಧದ ಏಕದಿನ ಸರಣಿ:

Advertisement


ಚೆನ್ನೆöÊ: ಭಾರತ ಕ್ರಿಕೆಟ್ ತಂಡವು ಧರ್ಮಶಾಲಾ ಹಾಗೂ ಲಕ್ನೋಗಳಲ್ಲಿ ನಡೆದ ಅಪಘಾನಿಸ್ತಾನ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಜಯಿಸಿ ಸರಣಿ ಗೆದ್ದಿದ್ದು, ಇಂದು ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ಮತ್ತಷ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
    ಎಂ.ಎ. ಚಿದಂಬAರA ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗುವುದು. ಭಾರತ ತಂಡವು ಸರಣಿ ಗೆದ್ದಾಗಿದೆ. ಆದರೆ ವಿಶ್ವದ ನಂ.೧ ವೃತ್ತಿ ಪರ ತಂಡದ ಕೆಲಸ ಇನ್ನು ಮುಗಿದಿಲ್ಲ. ಮುಂಬರುವ ೨೦೨೭ ರ ವಿಶ್ವಕಪ್‌ಗೆ ಬಲಾಢ್ಯ ಯುವ ಕಾಂಬಿನೇಷನ್ ತಂಡ ಕಟ್ಟುವಲ್ಲಿ ಟೀಮ್ ಮ್ಯಾನೆಜ್‌ಮೆಂಟ್ ನಿರತವಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಗೈರು ಹಾಜರಿಯಲ್ಲಿ ತಂಡದ ನಾಯಕ ಶುಭಮಾನ್ ಗಿಲ್ ತಮ್ಮ ಜವಾಬ್ದಾರಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಇಶಾನ್ ಕಿಶನ್ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತು ಮಾಡಿದ್ದಾರೆ.
ಯುವ ವೇಗಿ ಗರ‍್ನೋರ್ ಬ್ರಾರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಸಾಮರ್ಥ್ಯ ಸಾಭೀತು ಮಾಡಿದ್ದಾರೆ. ಇನ್ನು ಹೊಸಬರಿಗೆ ಅವಕಾಶ ನೀಡಿ ಬಲಾಢ್ಯ ಯುವ ತಂಡ ಕಟ್ಟುವಲ್ಲಿ ಟೀಮ್ ಮ್ಯಾನೆಜ್‌ಮೆಂಟ್ ನಿರತವಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೆನ್ರಿ ನಿಕೋಲಸ್ ಶತಕ: ಸಂಪೂರ್ಣ ಹಿಡಿತ ಸಾಧಿಸಿದ ಕಿವೀಸ್ ೩ ನೇ ಏಕದಿನ ಇಂದು: ಮತ್ತಷ್ಟು ಹೊಸಬರಿಗೆ ಅವಕಾಶ ನಿರೀಕ್ಷೆಆಭರಣ ಪ್ರೇಮಿಗಳಿಗೆ ಬಂಪರ್ ಲಾಟರಿ : ಚಿನ್ನದ ದರದಲ್ಲಿ ಭಾರಿ ಕುಸಿತ ಕಿಲ್ಲರ್ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿನಟಿ ರುಕ್ಮಿಣಿ ವಸಂತ ಡೀಫ್ ಫೇಕ್ ವಿಡಿಯೋ ವೈರಲ್ ಕೇಸ್ : ಮೂವರು ಆರೋಪಿಗಳು ಅರೆಸ್ಟ್ ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಇಲ್ಲ, ಪರಿಶೀಲನೆ ಮಾತ್ರ : ಡಿ.ಕೆ.ಶಿವಕುಮಾರ್ ಟೆಸ್ಟ್ ಕ್ರಿಕೆಟ್: ಇಂಗ್ಲೆAಡ್ ವಿರುದ್ಧ ಹಿಡಿತ ಸಾಧಿಸಿದ ಕಿವೀಸ್ಬಾಂಗ್ಲಾದೇಶ ಟ್ವೆಂಟಿ-೨೦ ಸರಣಿ ಗೆದ್ದ ಕಾಂಗರೂ3.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೂಡಾ ಸರ್ವೇಯರ್ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ :ಬಿಜೆಪಿ ನಾಯಕರಿಗೆ ಹೈಕಮಾಂಡ್ ಗರಂ